ಐವರು ಮದ್ರಸ ಬಾಲಕಿಯರಿಗೆ ಕಿರುಕುಳ – ಮದ್ರಸ ಶಿಕ್ಷಕನ ಬಂಧನ

ಮಂಗಳೂರು: ಐವರು ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮದ್ರಸ ಶಿಕ್ಷಕರೊಬ್ಬರನ್ನು ಬಂಧಿಸಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.


ದ.ಕ. ಉಪ್ಪಿನಂಗಡಿ ಸಮೀಪದ ನಿವಾಸಿ ಅಬ್ದುಲ್ ಹಮೀದ್ (53) ಬಂಧಿತ ಆರೋಪಿ. ಮದ್ರಸ ಶಿಕ್ಷಕನಾಗಿರುವ  ಅಬ್ದುಲ್ ಹಮೀದ್ 7 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ಈವರು ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ಕುರಿತು ದೂರು ದಾಖಲಿಸಿಕೊಂಡ ಆದೂರು ಪೊಲೀಸರು ಆರೋಪಿ  ಹಮೀದ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ  ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here