ಬಾವಿಗೆ ಬಿದ್ದು ಮೃತ ಪಟ್ಟವರ ಸಂಖ್ಯೆ 35 ಕ್ಕೆ ಏರಿಕೆ

ಮಂಗಳೂರು : ರಾಮನವಮಿ ಆಚರಣೆ ವೇಳೆ ಇಂದೋರ್ ನ ದೇವಸ್ಥಾನವೊಂದರ ಮೆಟ್ಟಿಲು ಬಾವಿ ಕುಸಿತಗೊಂಡ ಘಟನೆಯಲ್ಲಿ 35 ಮಂದಿ ಮೃತ ಪಟ್ಟಿದ್ದಾರೆ.


ರಾಮನವಮಿ ಆಚರಣೆಯಲ್ಲಿ ಪಾಲ್ಗೊಳ್ಳಲು ಬಾರಿ ಸಂಖ್ಯೆಯಲ್ಲಿ ಜನ ಬಂದಿದ್ದು ಬಾವಿ ಬಳಿಯ ಭೂಮಿ ಕುಸಿದಿದೆ. ಇದರ ಪರಿಣಾಮ ಬಾವಿಯ ಮೇಲಿನ ಕಬ್ಬಿಣದ ತಡೆ ಮೇಲ್ಚಾವಣಿ ಕುಸಿದು ಬಿದ್ದು ಹಲವರು ಬಾವಿಗೆ ಬಿದ್ದಿದ್ದರು. 19 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ.

 

LEAVE A REPLY

Please enter your comment!
Please enter your name here