ರಂಗಭೂಮಿ ದಿಗ್ಗಜೆ ಜಲಬಾಲ ಇನ್ನಿಲ್ಲ…..

ಮಂಗಳೂರು :ರಂಗಭೂಮಿ ದಿಗ್ಗಜರು ಮತ್ತು ದೆಹಲಿಯ ಐಕಾನಿಕ್ ಅಕ್ಷರ ಥಿಯೇಟರ್ ನ ಸಹ ಸಂಸ್ಥಾಪಕಿ ಜಲಬಾಲ ವೈದ್ಯ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ.

ಸಂಗೀತ ನಾಟಕ ಅಕಾಡೆಮಿಯ ಟೈಗರ್ ಪ್ರಶಸ್ತಿ, ದೆಹಲಿ ನಾಟ್ಯ ಸಂಘ ಪ್ರಶಸ್ತಿ, ಆಂಧ್ರಪ್ರದೇಶ ನಾಟ್ಯ ಅಕಾಡೆಮಿ ಗೌರವ, ಅಮೆರಿಕದ ವಾರ್ಟಿಮೋರ್ ನಗರದ ಗೌರವ ಪೌರತ್ವ ಮತ್ತು ಜೀವಮಾನದ ಸಾಧನೆಗಾಗಿ ದೆಹಲಿ ಸರಕಾರದ ವರಿಷ್ಠ ಸಂಮ್ಮಾನ್ ಪ್ರಶಸ್ತಿಗೆ ಜಲಬಾಲ ಭಾಜನರಾಗಿದ್ದರು.

LEAVE A REPLY

Please enter your comment!
Please enter your name here