ರಾಮಕೃಷ್ಣ ಮಠದಲ್ಲಿ ಎರಡನೇ ಭಜನ್ ಸಂಧ್ಯಾ ಸಂಪನ್ನ

ಮಂಗಳೂರು : ಮಂಗಳೂರು ರಾಮಕೃಷ್ಣ ಮಠದಲ್ಲಿ ಎರಡನೇ ಭಜನ್ ಸಂಧ್ಯ ಕಾರ್ಯಕ್ರಮ ಜುಲೈ 9ರಂದು ಸಂಪನ್ನಗೊಂಡಿತು.

 

ಭಗವಂತನನ್ನು ತಲುಪಲು ಭಜನೆ ಸುಲಭ ಮಾರ್ಗವಾಗಿದ್ದು ರಾಮಕೃಷ್ಣ ಮಠವು ಭಜನ್ ಸಂಧ್ಯಾ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತಿಂಗಳ ಒಂದನೇ ಮತ್ತು ಎರಡನೇ ಭಾನುವಾರ ಆಹ್ವಾನಿತ ಭಜನಾ ತಂಡಗಳು ಭಜನಾ ಸೇವೆಯನ್ನು ನೀಡುತ್ತಿದೆ. ಭಜನೆ ಬಳಿಕ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜಿ ತಂಡಕ್ಕೆ ಸ್ಮರಣಕ್ಕೆ ನೀಡಿ ಗೌರವಿಸಿ ಆಶೀರ್ವದಿಸಿದರು.

LEAVE A REPLY

Please enter your comment!
Please enter your name here