108 ಕ್ರಿಮಿನಲ್‌ ಪ್ರಕರಣದ ಆರೋಪಿ ಬಂಧನ

ಮಂಗಳೂರು: 108 ಕ್ರಿಮಿನಲ್‌ ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಯ ವಿಶೇಷ ವಿಚಾರಣಾದಳದ ಅಧಿಕಾರಿಗಳು ಬಂಧಿಸಿದ್ದಾರೆ. ಆಶ್ಪಾಕ್‌ ಅಹ್ಮದ್‌ ಬಂಧಿತ ಆರೋಪಿ.

2010ರಲ್ಲಿ ಗ್ರ್ಯಾನಿಟಿ ಪ್ರಾಪರ್ಟಿಸ್ ಸಂಸ್ಥೆ ತೆರೆದು ಹೊಸಕೋಟೆ ಬಳಿ ಕೃಷಿ ಜಮೀನನ್ನು ಅಕ್ರಮವಾಗಿ  ರೆವಿನ್ಯೂ ನಿವೇಶನ ಎಂದು ಹೇಳಿ ಮೋಸದಿಂದ ಸಾರ್ವಜನಿಕರಿಗೆ ಅಶ್ಪಾಕ್‌ ಅಹ್ಮದ್‌ ಮಾರಾಟ ಮಾಡಿದ್ದ. ಆರೋಪಿ ವಿರುದ್ದ ರಾಮಮೂರ್ತಿ ನಗರ, ಇಂದಿರಾ ನಗರ, ಮತ್ತು ಅಶೋಕ ನಗರ ಠಾಣೆಯಲ್ಲಿ ಒಟ್ಟು 108 ಪ್ರಕರಣಗಳು ದಾಖಲಾಗಿದೆ. 

LEAVE A REPLY

Please enter your comment!
Please enter your name here