ಸ್ವರ್ಣ ಲೇಪಿತ ತಡೆ ಬೇಲಿ ಉದ್ಘಾಟನೆ

ಮಂಗಳೂರು: ಸೌದಿ ಅರೇಬಿಯಾದ ಮದೀನದಲ್ಲಿರುವ ಪ್ರವಾದಿ ಮಹಮ್ಮದ್ ಪೈಗಂಬರರ ಸಮಾಧಿಯ ಮುಂದಿನ ಭಾಗದ ಮರದ ತಡೆ ಬೇಲಿಯನ್ನು ಚಿನ್ನ ಲೇಪಿತ ತಾಮ್ರದ ತಡೆ ಬೇಲಿಗೆ ಬದಲಾಯಿಸಲಾಗಿದೆ.

ಮದೀನಾದ ಪ್ರವಾದಿ ಮಸೀದಿಯಲ್ಲಿ ಪ್ರವಾದಿ ಮತ್ತವರ ಸಹಚರರ ಗೋರಿಗಳಿರುವ ಕೋಣೆಯ ಮುಂಭಾಗದಲ್ಲಿರುವ ಈ ನೂತನ ಚಿನ್ನ ಲೇಪಿತ ತಡೆ ಬೇಲಿಯನ್ನು ಇಲ್ಲಿನ ಮೇಲ್ವಿಚಾರಕ ಶೇಕ್ ಡಾ. ಅಬ್ದುಲ್ ರಹಮಾನ್ ಅಲ್ ಸುದೈಸಿ ಉದ್ಘಾಟಿಸಿದ್ದಾರೆ.

LEAVE A REPLY

Please enter your comment!
Please enter your name here