ರಾಜಕೀಯ ನಿವೃತ್ತಿ-ರಮಾನಾಥ ರೈ ಯೂಟರ್ನ್-ಲೋಕಸಭೆಯತ್ತ ಚಿತ್ತ

ಮಂಗಳೂರು(ಬೆಂಗಳೂರು): ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದ ರಮಾನಾಥ ರೈ ಯೂಟರ್ನ್‌ ಹೊಡೆದಿದ್ದು, ಪಕ್ಷ ಸೂಚಿಸಿದಲ್ಲಿ ಮತ್ತು ರಾಜಕೀಯ ಜವಾಬ್ದಾರಿಗಳನ್ನು ಹೊರಲು ಸಿಧ್ದನಿರುವುದಾಗಿ ಹೇಳಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ್ದ ರಮಾನಾಥ ರೈ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿ, ಅಭಿನಂದನೆ ಸಲ್ಲಿಸಿ, ಮಾತನಾಡುವ ವೇಳೆ ತನ್ನ ಮನದಾಳವನ್ನು ನಾಯಕರೊಂದಿಗೆ ಹಂಚಿಕೊಂಡಿದ್ದರು. 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದೆ ಇರುವುದು ರಮಾನಾಥ ರೈ ಲೋಕಸಭಾ ಚುನಾವಣಾಯತ್ತ ದೂರದೃಷ್ಠಿ ಬೀರಿದ್ದಾರೆ.

LEAVE A REPLY

Please enter your comment!
Please enter your name here