ದ.ಕ. ಜಿಲ್ಲಾ ಸರ್ಕಾರಿ ವಕೀಲರಾಗಿ ಮಂಗಳೂರಿನ ನವೀನ್ ಕುಮಾರ್ ಎಂ.ಜಿ. ನೇಮಕ

ಮಂಗಳೂರು: ಮಂಗಳೂರಿನ ಪ್ರಖ್ಯಾತ ವಕೀಲ ನವೀನ್ ಕುಮಾರ್ ಎಂ.ಜಿ. ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದಾರೆ.

ಈ ಹಿಂದೆ ನೇಮಕಗೊಂಡಿದ್ದ ವಕೀಲ ರಾಮಕೃಷ್ಣ ರೈ ಅವರಿಂದ ತೆರವಾದ ಹುದ್ದೆಗೆ ನವೀನ್ ಕುಮಾರ್ ಎಂ.ಜಿ. ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನವೀನ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸಲಿದ್ದಾರೆ.

 

 

 

LEAVE A REPLY

Please enter your comment!
Please enter your name here