ಉಮೇಶ್ ಪಾಲ್ ಹಂತಕ ಗುಡ್ದು ಮುಸ್ಲಿಂ ಕರ್ನಾಟಕದಲ್ಲಿರುವ ಬಗ್ಗೆ ಶಂಕೆ?

ಮಂಗಳೂರು: ಉತ್ತರ ಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ ಗುಡ್ದು ಮುಸ್ಲಿಮ್ ಕರ್ನಾಟಕದಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಅಲ್ಲಿನ ಪೊಲೀಸರಿಗೆ ಸುಳಿವು ಸಿಕ್ಕಿದ್ದು ಎನ್ಕೌಂಟರ್ ಭೀತಿಯಿಂದ ಆತ ಕರ್ನಾಟಕದಲ್ಲಿ ಸುತ್ತಾಡುತ್ತಿದ್ದಾನೆ ಎಂದು ವರದಿಯಾಗಿದೆ.

ಗುಡ್ಡು ಮುಸ್ಲಿಂ ಕೊನೆಯದಾಗಿ ಮೊಬೈಲ್ ಟವರ್ ಲೊಕೇಶನ್ ಕರ್ನಾಟಕದಲ್ಲಿ ಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here