ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಎರಡನೇ ಪಟ್ಟಿ

ಮಂಗಳೂರು: ಚುನಾವಣೆ ಘೋಷಣೆ ಮೊದಲು 124 ಕ್ಷೇತ್ರಗಳಿಗೆ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ ಇನ್ನುಳಿದ 100 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರದ ನಾಯಕರಿಗೆ ಕಳುಹಿಸಲಾಗಿದೆ.

ಈ ಮೊದಲು 224 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕೆಪಿಸಿಸಿ ಕಳುಹಿಸಿ ಕೊಟ್ಟಿದ್ದು, 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಬಾಕಿ ಉಳಿದ 100 ಕ್ಷೇತ್ರಗಳಿಗೆ ಕೆಲ ಅಭ್ಯರ್ಥಿಗಳನ್ನು ಬದಲಾಯಿಸಿ ಪರಿಷ್ಕೃತ ಸಂಭಾವ್ಯ ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕೆಪಿಸಿಸಿ ನಾಯಕರು ಕಳುಹಿಸಿಕೊಟ್ಟಿದ್ದಾರೆ.
ಎರಡನೇ ಪಟ್ಟಿಯ ಸಂಭಾವ್ಯ ಅಭ್ಯರ್ಥಿಗಳ ಹೆಸರು ಇಂತಿದೆ.
(ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿ)
 ನಿಪ್ಪಾಣಿ : ಕಾಕಾಸಾಹೇಬ್ ಪಾಟೀಲ್
 ಅಥಣಿ: ಗಜಾನನ ಮಂಗಸೂಳಿ, ಶ್ರೀಕಾಂತ್ ಪೂಜಾರಿ
 ರಾಯಬಾಗ(ಎಸ್ಸಿ): ಪ್ರದೀಪ್ ಕುಮಾರ್ ಮಾಳಗಿ, ಮಹಾವೀರ್ ಮೋಹಿತೆ
 ಅರಭಾವಿ: ಅರವಿಂದ ಎಂ.ದಳವಾಯಿ, ರಮೇಶ್ ಹುತ್ತಗಿ
 ಗೋಕಾಕ್: ಅಶೋಕ್ ಪೂಜಾರಿ
 ಬೆಳಗಾವಿ ಉತ್ತರ: ರಾಜು ಎನ್ ಸೇಠ್, ಆಸೀಫ್ ಸೇಠ್
 ಬೆಳಗಾವಿ ದಕ್ಷಿಣ: —– ಕಿತ್ತೂರು : ಡಿ ಬಿ ಇನಾಮದಾರ್
 ಸವದತ್ತಿ ಯಲ್ಲಮ್ಮ: ವಿಶ್ವಾಸ್ ವಸಂತ್ ವೈದ್ಯ
 ಮುಧೋಳ: ಸತೀಶ್ ಸಿ.ಬಂಡಿವಡ್ಡರ್, ಆರ್.ಬಿ.ತಿಮ್ಮಾಪೂರ
 ತೇರದಾಳ : ಉಮಾಶ್ರೀ, ಡಾ‌
 ಬೀಳಗಿ: ಜಗದೀಶ್ ಟಿ.ಪಾಟೀಲ್
 ಬಾದಾಮಿ: ಭೀಮಸೇನ ಚಿಮ್ಮನಕಟ್ಟಿ
 ಬಾಗಲಕೋಟೆ: ಮೇಟಿ ಎಚ್.ವೈ, ಡಾ.ದೇವರಾಜ ಪಾಟೀಲ್
 ದೇವರ ಹಿಪ್ಪರಗಿ: ಬಾಪುಗೌಡ ಎಸ್.ಪಾಟೀಲ್, ಶರಣಪ್ಪ ಟಿ.ಸುಣಗಾರ
ಬಿಜಾಪುರ ನಗರ: ಅಬ್ದುಲ್ ಹಮೀದ್ ಮುಷ್ರಫ್
ನಾಗಠಾಣ(ಎಸ್ಸಿ): ಎಚ್.ಆರ್.ಹಲಗೂರು(ರಾಜು)
ಸಿಂಧಗಿ: ಅಶೋಕ್ ಮನಗೂಳಿ, ವಿಠಲ್ ಕೊಲ್ಲೂರು
ಅಪ್ಜಲ್ ಪುರ: ಜೆ.ಎಂ.ಕೊರಬು, ಅರುಣ್ ಕುಮಾರ್ ಪಾಟೀಲ್
ಕಲಬುರುಗಿ ಗ್ರಾಮಾಂತರ(ಎಸ್ಸಿ): ರೇವುನಾಯಕ್ ಬಿಳಗಿ, ವಿಜಯಕುಮಾರ್
ಕಲಬುರುಗಿ ದಕ್ಷಿಣ: ಅಲ್ಲಮಪ್ರಭು ಪಾಟೀಲ
ಯಾದಗಿರಿ: ಚನ್ನಾರೆಡ್ಡಿ, ಸತೀಶ್ ಕಂದಕೂರು
ಗುರುಮಿಟ್ಕಲ್ : ಬಾಬುರಾವ್ ಚಿಂಚನಸೂರ್
ಬಸವಕಲ್ಯಾಣ: ವಿಜಯಸಿಂಗ್
ಔರಾದ್: ಶಿಂಧೆ ಭೀಮಸೇನ ರಾವ್
ಹುಮನಾಬಾದ್: ರಾಜಶೇಖರ್ ಬಿ.ಪಾಟೀಲ್
ರಾಯಚೂರು: ಎನ್.ಎಸ್.ಭೋಸರಾಜ್
ಮಾನ್ವಿ(ಎಸ್ಟಿ): ಹಂಪಯ್ಯ ನಾಯ್ಕ್ ಜಿ., ಬಿ.ವಿ.ನಾಯಕ್
ದೇವದುರ್ಗ(ಎಸ್ಟಿ): ರಾಜಶೇಖರನಾಯ್ಕ್
ಲಿಂಗಸಗೂರು(ಎಸ್ಸಿ) : ಡಿ.ಎಸ್.ಹೋಳಗೆರಿ, ರುದ್ರಯ್ಯ
ಸಿಂಧನೂರು : ಹಂಪನಗೌಡ ಬಾದರ್ಲಿ
ಗಂಗಾವತಿ: ಇಕ್ಬಾಲ್ ಅನ್ಸಾರಿ/ ಎಚ್ ಆರ್ ಶ್ರೀನಾಥ್.
ಶಿರಹಟ್ಟಿ: (ಎಸ್ ಸಿ) ಸುಜಾತ ದೊಡ್ಡಮನಿ
ನರಗುಂದ: ಬಸವರೆಡ್ಡಿ ಯಾವಗಲ್/ ಡಾ. ಸಂಗಮೇಶ ಕೊಳ್ಳಿಯವರ.
ನವಲಗುಂದ: ಕೋನರೆಡ್ಡಿ/ ವಿನೋದ್ ಕೆ ಅಸೂಟಿ
ಕುಂದಗೋಳ: ಕುಸುಮಾ ಶಿವಳ್ಳಿ/ ಚಂದ್ರಶೇಖರ್ ಜುಟ್ಟಲ್
ಧಾರವಾಡ: ವಿನಯ್ ಕುಲಕರ್ಣಿ ಅಥವಾ ಅವರ ಪತ್ನಿ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್: ಯೂಸುಫ್ ಸವಣೂರು/ ಅನಿಲ್ ಕುಮಾರ್ ಪಾಟೀಲ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಅರವಿಂದ ಬೆಲ್ಲದ, ಬಸವರಾಜ ಮಾಲ್ಕರಿ
ಕಲಘಟಗಿ: ಸಂತೋಷ್ ಲಾಡ್/ ನಾಗರಾಜ್ ಛಬ್ಬಿ.
ಕುಮಟಾ: ಶಾರದ ಮೋಹನ ಶೆಟ್ಟಿ/ಯಶೋಧರ ನಾಯಕ್
ಯಲ್ಲಾಪುರ: ಎಸ್. ವಿ. ನಾಯಕ್
ಶಿಗ್ಗಾಂವ್: ಸೋಮಣ್ಣ ಬೇವಿನ ಮರದ/ ವಿನಯ ಕುಲಕರ್ಣಿ
ಶಿರಗುಪ್ಪ( ಎಸ್ಟಿ) ಬಿಎಂ ನಾಗರಾಜ್, ಮುರಳಿಕೃಷ್ಣ
ಕೂಡ್ಲಗಿ: (ಎಸ್ಟಿ) ಡಾ . ಶ್ರೀನಿವಾಸ್/ ರಘು ಗುಜ್ಜಲ್
ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್ / ಅನಿಲ್ ಲಾಡ್.
ಮೊಣಕಾಲ್ಮೂರು: (ಎಸ್ಟಿ) ಎನ್.ವೈ.ಗೋಪಾಲಕೃಷ್ಣ
ಚಿತ್ರದುರ್ಗ: ರಘು ಆಚಾರ್, ವೀರೇಂದ್ರ ಪಪ್ಪಿ
ಹೊಳಲ್ಕೆರೆ: (ಎಸ್ಸಿ) ಆಂಜನೇಯ ಎಚ್/ ಸವಿತಾ ರಘು
ಜಗಳೂರು: (ಎಸ್ಟಿ) ದೇವೇಂದ್ರಪ್ಪ, ರಾಜೇಶ್ ಎಚ್.ಬಿ.
ಹರಪನಹಳ್ಳಿ: ಕೋಟ್ರೇಶ್/ ವೀಣಾ ಮಹಾಂತೇಶ್
ಹರಿಹರ: ರಾಮಪ್ಪ ಎಸ್./ ಮಹೇಶಪ್ಪ ವಿಟಿಯು
ಚನ್ನಗಿರಿ: ಬಸವರಾಜ ಶಿವಗಂಗಾ/ ಜಗದೀಶ್
ಹೊನ್ನಾಳಿ: ಶಾಂತನಗೌಡ ಡಿಜಿ/ ಎಚ್ ಬಿ ಮಂಜಪ್ಪ
ಶಿವಮೊಗ್ಗ ಗ್ರಾಮಾಂತರ: (ಎಸ್ಸಿ)ಡಾ ಎಸ್ ಕೆ ಶ್ರೀನಿವಾಸ್ ಕರಿಯಣ್ಣ/ ಪಲ್ಲವಿ
ಶಿವಮೊಗ್ಗ; ಪ್ರಸನ್ನ ಕುಮಾರ್ ಕೆ.ಬಿ/ ಸುಂದರೇಶ್
ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ
ಶಿಕಾರಿಪುರ: ನಾಗನಗೌಡ/ ಪುಷ್ಪಾ
ಉಡುಪಿ: ರಮೇಶ್ ಕಾಂಚನ್/ ಪ್ರಸಾದ್ ಕಾಂಚನ್
ಕಾರ್ಕಾಳ: ಮಂಜುನಾಥ್ ಪೂಜಾರಿ./ ಸುರೇಂದ್ರ ಶೆಟ್ಟಿ
ಮೂಡಿಗೆರೆ(ಎಸ್ಸಿ): ನಯನಾ ಮೋಟಮ್ಮ
ಚಿಕ್ಕಮಗಳೂರು: ತಮ್ಮಯ್ಯ , ಹರೀಶ್
ತರಿಕೆರೆ : ಎಚ್ ಎಂ ಗೋಪಿ, ಜಿ.ಎಚ್.ಶ್ರೀನಿವಾಸ
ಕಡೂರು : ವೈ ಎಸ್ ವಿ ದತ್ತ
ತುಮಕೂರು ನಗರ: ಅತಿಕ್ ಅಹಮದ್, ರಫೀಕ್ ಅಹಮದ್
ತುಮಕೂರು ಗ್ರಾಮಾಂತರ: ಶ್ರೀನಿವಾಸ ಎಸ್.ಟಿ, ನಾರಾಯಣ
ಗುಬ್ಬಿ: ಶ್ರೀನಿವಾಸ್ (ವಾಸು)
ಚಿಕ್ಕಬಳ್ಳಾಪುರ: ಕೊತ್ತೂರು ಮಂಜುನಾಥ್, ವಿನಯ್ ಶ್ಯಾಮ್
ಶಿಡ್ಲಘಟ್ಟ: ಗೋವಿಂದೇಗೌಡ, ರಾಜೀವ್ ಗೌಡ
ಮುಳಬಾಗಿಲು(ಎಸ್ಸಿ): ಜಿ.ಮಂಜುನಾಥ್, ಮದ್ದೂರಪ್ಪ ಬಿ.
ಕೋಲಾರ: ಸಿದ್ದರಾಮಯ್ಯ
ಯಲಹಂಕ: ಕೇಶವ ರಾಜಣ್ಣ
ಕೆ.ಆರ್.ಪುರಂ: ಡಿ.ಕೆ.ಮೋಹನ್
ಯಶವಂತಪುರ: ತಿಮ್ಮರಾಯಪ್ಪ
ದಾಸರಹಳ್ಳಿ: ಪಿ.ಎನ್.ಕೃಷ್ಣಮೂರ್ತಿ, ಧನಂಜಯ
ಮಹಾಲಕ್ಷ್ಮಿ ಬಡಾವಣೆ : ಕೇಶವಮೂರ್ತಿ
ಸಿ‌ವಿ‌.ರಾಮನ್ ನಗರ(ಎಸ್ಸಿ): ಸಂಪತ್ ರಾಜ್
ಚಿಕ್ಕಪೇಟೆ: ದೇವರಾಜ ಆರ್.ವಿ, ಗಂಗಾಂಭಿಕೆ
ಪದ್ಮನಾಭನಗರ: ರಘುನಾತ ನಾಯ್ಡು, ಸಂಜಯಗೌಡ
ಬೊಮ್ಮನಹಳ್ಳಿ: ಉಮಾಪತಿ
ಬೆಂಗಳೂರು ದಕ್ಷಿಣ: ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್
ಚನ್ನಪಟ್ಟಣ: ಶರತ್ ಗೌಡ, ಭಗತ್ ರಾಮ್
ಮದ್ದೂರು:ಉದಯಗೌಡ
ಮೇಲುಕೋಟೆ: ಡಾ.ಎಚ್.ಎನ್.ರವೀಂದ್ರ
ಮಂಡ್ಯ:ಪಿ.ರವಿಕುಮಾರ್, ಎಚ್.ಕೃಷ್ಣ
ಕೃಷ್ಣರಾಜಪೇಟೆ: ಕೆ.ಬಿ.ಚಂದ್ರಶೇಖರ, ದೇವರಾಜ
ಶ್ರವಣಬೆಳಗೊಳ: ಲಲಿತ್ ರಾಘವ್, ರಾಜೇಶ್ವರಿ
ಅರಸೀಕೆರೆ: ಶಿವಲಿಂಗೇಗೌಡ
ಬೇಲೂರು: ಬಿ.ಶಿವರಾಮ್, ಕೃಷ್ಣೇಗೌಡ
ಹಾಸನ: ಬಿ.ರಂಗಸ್ವಾಮಿ, ಮಂಜೇಗೌಡ
ಅರಕಲಗೂಡು: ಶ್ರೀಧರ್ ಗೌಡ, ಕೃಷ್ಣೇಗೌಡ
ಮಂಗಳೂರು‌ ನಗರ ಉತ್ತರ: ಇನಾಯತ್ ಅಲಿ, ಬಿ.ಎ.ಮೋಯುದ್ದೀನ್ ಬಾವಾ
ಮಂಗಳೂರು‌ ನಗರ ದಕ್ಷಿಣ: ಜಾನ್ ರಿಚರ್ಡ್ ಲೊಬೊ, ಐವಾನ್ ಡಿಸೋಜಾ
ಪುತ್ತೂರು: ಶಕುಂತಲಾ ಶೆಟ್ಟಿ, ಅಶೋಕ್‌ ಕುಮಾರ್ ರೈ‌, ಸತೀಶ್ ಕೆಂದೇಜಿ
ಮಡಿಕೇರಿ: ಎಚ್.ಎಸ್.ಚಂದ್ರಮೌಳಿ, ಮಂಥರ್ ಗೌಡ
ಚಾಮುಂಡೇಶ್ವರಿ: ಮರಿಗೌಡ, ಅರುಣ್ ಕುಮಾರ್
ಕೃಷ್ಣರಾಜ: ಸೋಮಶೇಖರ್ ಎಂ.ಕೆ, ಪ್ರದೀಪ್, ನವೀನ್
ಚಾಮರಾಜ: ಹರೀಶ್ ಗೌಡ
ಕೊಳ್ಳೆಗಾಲ(ಎಸ್ಸಿ): ಎ.ಆರ್.ಕೃಷ್ಣಮೂರ್ತಿ, ಬಾಲರಾಜ

LEAVE A REPLY

Please enter your comment!
Please enter your name here