ರಾಮನವಮಿ ಆಚರಣೆ – ವಿದ್ಯುತ್ ಸ್ಪರ್ಶಸಿ ಮೂವರ ಮೃತ್ಯು

ಮಂಗಳೂರು: ರಾಮನವಮಿ ಆಚರಣೆ ವೇಳೆ ವಿದ್ಯುತ್ ತಂತಿ ಸ್ಪರ್ಶಸಿ ಮೂವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಮೃತರನ್ನು ಅಭಿಷೇಕ್ ಯಾದವ್(24) ಮಹೇಂದ್ರ ಯಾದವ್ (40) ಮತ್ತು ಲಲಿತ್ ಪ್ರಜಾಪತಿ (25) ಎಂದು ಗುರುತಿಸಲಾಗಿದೆ. ವಿದ್ಯುತ್ ಅಘಾತಕ್ಕೆ ಒಳಗಾಗಿದ್ದ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here