ವರ್ಷದ ಬಳಿಕ ಮತ್ತೆ ದರ್ಶನ – ಬಾಗಿಲು ತೆರೆದ ಹಾಸನಾಂಬೆ ದೇವಸ್ಥಾನ

ಮಂಗಳೂರು (ಹಾಸನ): ಅಧಿದೇವತೆ ನಾಡಿನ ಶಕ್ತಿ ದೇವತೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಮಾತೆ ಹಾಸನಾಂಬೆ ದರ್ಶನ ಭಾಗ್ಯ ಮತ್ತೆ ದೊರಕಿದೆ.

ಕಳೆದ ವರ್ಷ ಅ.27ರಂದು ಬಂದ್ ಆಗಿದ್ದ ದೇಗುಲದ ಬಾಗಿಲು ನಿಗದಿತ ಸಮಯದಂತೆ ನ.2ರ ಇಂದು ಮಧ್ಯಾಹ್ನ 12 ಗಂಟೆಗೆ ತೆರೆಯಲಾಗಿದೆ. ಈ ಬಾರಿ ಶಕ್ತಿ ಯೋಜನೆ ಎಫೆಕ್ಟ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ಸಕಲ ರೀತಿಯ ತಯಾರಿ ಮಾಡಿಕೊಂಡಿದೆ. ಪ್ರತಿ ವರ್ಷ ಅಶ್ವಯುಜ ಮಾಸದ ಮೊದಲ ಗುರುವಾರ ಬಾಗಿಲು ತೆಗೆಯುವುದು ವಾಡಿಕೆ.

LEAVE A REPLY

Please enter your comment!
Please enter your name here