ವಿಶ್ವಕಪ್ ಕ್ರಿಕೆಟ್ ಭಾರತ ಫೈನಲ್ ಗೆ-ಸ್ಯಾಂಡ್ ಆರ್ಟ್‌ ಮೂಲಕ ಶುಭ ಹಾರೈಕೆ

ಮಂಗಳೂರು(ಕಾಪು): ವಿಶ್ವಕಪ್ ಕ್ರಿಕೆಟ್ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಕಾಪು ಕಡಲಕಿನಾರೆಯಲ್ಲಿ ಮರಳು ಶಿಲ್ಪವನ್ನು ರಚಿಸಲಾಗಿದೆ.

ಮಣಿಪಾಲ್ ಸ್ಯಾಂಡ್ ಆರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹೀರೆಬೆಟ್ಟು ಈ ಮರಳು ಶಿಲ್ಪವನ್ನು ರಚಿಸಿದ್ದಾರೆ. ಕಡಲ ಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿಯು ಆಕರ್ಷಣೆಯ ಕೇಂದ್ರವಾಗಿದೆ.

 

LEAVE A REPLY

Please enter your comment!
Please enter your name here