ಮಾಣಿಯಲ್ಲಿ ಆಕಸ್ಮಿಕ ಬೆಂಕಿ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿವರೆಗೂ ಬೆಂಕಿ ಆವರಿಸಿದ್ದು ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಿದ್ಯುತ್ ಕಂಬದಿಂದ‌ ಬೆಂಕಿಯ ಕಿಡಿಗಳು ತರಗೆಲೆ ಮೇಲೆ‌ ಬಿದ್ದು ಬೆಂಕಿ‌  ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆಯಿಂದ ಕೇಬಲ್‌ ವಯರ್ ಗಳು ಸುಟ್ಟು ಕರಕಲಾಗಿದೆ.

LEAVE A REPLY

Please enter your comment!
Please enter your name here