14 ವರ್ಷ ತಲೆಮರೆಸಿಕೊಂಡ ಈಗ…..?

ಮಂಗಳೂರು: ಕೊಣಾಜೆ ಠಾಣೆಯಲ್ಲಿ ನಾಲ್ಕು, ಉಳ್ಳಾಲದಲ್ಲಿ ಮೂರು, ಬಂಟ್ವಾಳದಲ್ಲಿ ಒಂದು, ಹಾಸನದ ಅರೇಹಳ್ಳಿ ಯಲ್ಲಿ ಒಂದು, ಕೇರಳದ ಕುತ್ಯಾಡಿಯಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷದಿಂದ ತಲೆಮರೆಸಿಕೊಂಡಿದ್ದ ತುಂಬೆ, ತಲಪಾಡಿ ನಿವಾಸಿ ಅಬ್ದುಲ್ ಆಝೀಜ್ಹ್ (45) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂದಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here