“ಕಾಶಿ ದರ್ಶನ್‌” ರೈಲಿಗೆ ಚುನಾವಣಾ ಆಯೋಗ ತಡೆ

ಮಂಗಳೂರು (ಬೆಂಗಳೂರು): ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕಾಶಿಯಾತ್ರೆಗೆಂದೇ ವಿಶೇಷವಾಗಿ ವಿಶೇಷವಾಗಿ ಆರಂಭಿಸಿದ್ದ ” ಕಾಶಿ ದರ್ಶನ್‌” ರೈಲು ಸೇವೆಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ.

ಹಿಂದೂ ಧಾರ್ಮಿಕ ಕ್ಷೇತ್ರಗಳ ಯಾತ್ರಾರ್ಥಿಗಳಿಗೆಂದೇ ಆರಂಭಿಸಲಾಗಿದ್ದ ಈ ರೈಲು ಸೇವೆಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ. ಎ.14ರಂದು ಎರಡು ಹಂತದಲ್ಲಿ ರಾಜ್ಯದ ಯಾತ್ರಾರ್ಥಿಗಳನ್ನು ಕಾಶಿಗೆ ಪ್ರಯಾಣಿಸ ಬೇಕಿದ್ದ ರೈಲು ಸೇನೆ ಸ್ಥಗಿತಗೊಂಡಿದೆ.

LEAVE A REPLY

Please enter your comment!
Please enter your name here