ತೊಕ್ಕೊಟ್ಟು: ಹಳಿದಾಟುವ ವೇಳೆ ರೈಲು ಡಿಕ್ಕಿ-ಯುವಕ ಸಾವು

ಮಂಗಳೂರು: ಹಳಿದಾಟುವ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

ಮೃತ ಯುವಕನನ್ನು ಬಿಹಾರ ಮೂಲದ ಶೃವಣ್‌ದಾಸ್(40‌) ಎಂದು ಗುರುತಿಸಲಾಗಿದೆ. ಸಾಂಬಾರ್‌ ತರಲೆಂದು ಹೋಟೆಲ್ ಗೆ ಬಂದು ಹಿಂದಿರುಗುವ ವೇಳೆ ಈ ದುರಂತ ಸಂಭವಸಿದೆ.

LEAVE A REPLY

Please enter your comment!
Please enter your name here