ಜೋಷಿ ಮಠದ ಬಳಿ ಕಣ್ಣೇದುರಿಗೆ ಭೂ ಕುಸಿತ – ತಪ್ಪಿದ ಭಾರಿ ಅನಾಹುತ

ಮಂಗಳೂರು/ಉತ್ತರಾಖಂಡ: ಉತ್ತರಾಖಂಡದಲ್ಲಿ ಪ್ರಕೃತಿ ಮುನಿಸಿಕೊಂಡಿದೆ. ಉತ್ತರಾಖಂಡದಲ್ಲಿರುವ ಜೋಷಿ ಮಠದ ಬಳಿ ಎದೆ ಝಲ್ಲೆನಿಸುವ ಘಟನೆ ನಡೆದಿದೆ.

ಉತ್ತರಾಖಂಡದ ಜೋಶಿಮಠದ ಬಳಿ ಜು.9ರಂದು ಭೂಕುಸಿತವಾಗಿದ್ದು, ಭಕ್ತರು ಮೊಬೈಲ್‌ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಭೂ ಕುಸಿತದ ಮುನ್ನೆಚ್ಚರಿಕೆ ಸಿಗುತ್ತಿದ್ದಂತೆ ಸ್ಥಳೀಯ ಆಡಳಿತ ಸಂಚಾರ ನಿಷೇಧ ಮಾಡಿದ್ದರಿಂದ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://karnatakafiles.com/wp-content/uploads/2024/07/shubhamtorres09_720x1280_20240709_223912.mp4?_=1

LEAVE A REPLY

Please enter your comment!
Please enter your name here