ನಂಬಿಸಿ ಕೈ ಕೊಟ್ಟ ಶಾಸಕ – ಭಾವುಕರಾಗಿ ಕಣ್ಣೀರಿಟ್ಟ ಮಂಗಳಮುಖಿ ನಾಯಕಿ

ಮಂಗಳೂರು: ಮಂಗಳ ಮುಖಿಯರನ್ನು ನಂಬಿಸಿ, ಮತ ಪಡೆದು,ಗೆದ್ದ ಬಳಿಕ ಕೈಬಿಟ್ಟ ಶಾಸಕರೊಬ್ಬರ ಬಗ್ಗೆ ಮಂಗಳಮುಖಿ ನಾಯಕಿಯೊಬ್ಬರು ತನ್ನ ಮನದಾಳದ ನೋವನ್ನು ಬಹಿರಂಗ ಪಡಿಸಿದ್ದಾರೆ.


ಕಳೆದ ಚುನಾವಣೆಯಲ್ಲಿ ಮಂಗಳೂರಿನಲ್ಲಿ ವಾಸಿಸುವ ಮಂಗಳಮುಖಿಯರಿಗೆ ಸೂಕ್ತ ನೆಲೆ ಕಲ್ಪಿಸುವುದಾಗಿ ನಂಬಿಸಿ, ಮತ ಪಡೆದು ಗೆದ್ದ ಮೇಲೆ ತಿರುಗಿಯೂ ನೋಡದೆ ವಂಚಿಸಿರುವ ಶಾಸಕರ ಬಗ್ಗೆ ಬಾವುಕರಾಗಿ ಡಾ. ಸುಮತಿ ಹೆಗ್ಡೆಯವರ ನೇತೃತ್ವದಲ್ಲಿ ಜೆ ಡಿ ಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಂಗಳಮುಖಿ ನಾಯಕಿಯೊಬ್ಬರು ಬಾವುಕಾರಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.

 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here