ರಾಜ್ಯ ಅರಣ್ಯ ಇಲಾಖೆಯ ಹೊಸ ಲಾಂಛನ

ಮಂಗಳೂರು: ಕರ್ನಾಟಕ ಅರಣ್ಯ ಇಲಾಖೆ ಹೊಸ ಲಾಂಛನವನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಭೂಪಟದಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಲಾಂಛನದಲ್ಲಿ ಆಕರ್ಷಕವಾಗಿ ಮೂಡಿ ಬಂದಿದೆ.

ರಾಜ್ಯಪಕ್ಷಿ ನೀಲಕಂಠ, ಐರಾವತ, ಹುಲಿ, ಚಿಟ್ಟೆ ಹಾಗೂ ಶ್ರೀಗಂಧದ ಮರ ಲಾಂಛನದಲ್ಲಿದ್ದು, ನೀಲಿ ಬಣ್ಣದಲ್ಲಿ ನದಿಯನ್ನು ಬಿಂಬಿಸಲಾಗಿದೆ. ಔಪಚಾರಿಕವಾಗಿ ಇದಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದೆ.

LEAVE A REPLY

Please enter your comment!
Please enter your name here