ಪುತ್ತೂರಿನಲ್ಲಿ NIA ದಾಳಿ- ನಾಲ್ವರು ವಶಕ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ ಐ ಎ) ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

ಪುತ್ತೂರಿನಲ್ಲಿ ದಾಳಿ ನಡೆಸಿದ ಎನ್‌ಐಎ ತಂಡ ಮಹಮ್ಮದ್‌ ಹ್ಯಾರಿಸ್‌ ಕುಂಬ್ರ(32), ಸಜ್ಜಾದ್‌ ಹುಸೈನ್‌ ಕೋಡಿಂಬಾಡಿ (37), ಫೈಝಲ್‌ ಅಹಮದ್‌ ತಾರಿಗುಡ್ಡೆ ಮತ್ತು ಸಂಶುದ್ದೀನ್‌ ಕೂರ್ನಡ್ಕ ಎಂಬವರನ್ನು ವಶಕ್ಕೆ ಪಡೆದಿದೆ.

LEAVE A REPLY

Please enter your comment!
Please enter your name here