ಮರಪ್ಪಡೆ….. ಇನಿಡ್ದ್ ಬೊಕ್ಕ ಸೆ .14 ಮುಟ್ಟ ರೇಷನ್‌ ಕಾರ್ಡ್ ತಿದ್ದುಪಡಿಗ್ ಅವಕಾಶ

ಮಂಗಳೂರು: ರಾಜ್ಯ ಸರಕಾರ ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದು ದ.ಕ ಮತ್ತು ಉಡುಪಿ ಜಿಲ್ಲೆಯ ಜನತೆ ಚಾಲ್ತಿಯಲ್ಲಿರುವ ನಿಮ್ಮ ಪಡಿತರ ಚೀಟಿಗಳಲ್ಲಿ ಹೆಸರು ಸೇರ್ಪಡೆ, ಹೆಸರು ತೆಗೆಯುವುದು, ವಿಳಾಸ ಬದಲಾವಣೆ, ಹೆಸರಿನ ತಿದ್ದುಪಡಿಯನ್ನು ಸೆ.12ರಿಂದ 14ರ ವೆರಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಮಾಡಬಹುದಾಗಿದೆ. ಕರ್ನಾಟಕ ವನ್‌, ಗ್ರಾಮ‌ ವನ್ ಮತ್ತು ಸೇವಾಸಿಂಧು ಕೇಂದ್ರಗಳಲ್ಲಿ ತಿದ್ದುಪಡಿ ಮಾಡಬಹುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here