ದ.ಕ ಜಿಲ್ಲಾ ಕೆಡಿಪಿ ಗೆ ಐವರನ್ನು ನಾಮನಿರ್ದೇಶನಗೊಳಿಸಿ ಸರಕಾರದ ಆದೇಶ

ಮಂಗಳೂರು: ದ.ಕ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ ಕೆಡಿಪಿ ಗೆ 5 ಮಂದಿಯನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಕಿನ್ಯ ಉಳ್ಳಾಲದ ಪಾಲ್ಹದಡಿ ನಿವಾಸಿ ಹಮೀದ್‌ ಕಿನ್ಯ,  ಬೆಳ್ತಂಗಡಿ ಲಾಯಿಲದ ಸಂತೋಷ್‌ ಕುಮಾರ್‌, ಶಿರ್ತಾಡಿ ಮೂಡಬಿದ್ರೆಯ ಪ್ರವೀಣ್‌ ಕುಮಾರ್‌ ಜೈನ್‌, ಮಂಗಳೂರು ನೀರು ಮಾರ್ಗದ ಮೆಲ್ವಿನ್‌ ಡಿಸೋಜ ಮತ್ತು ಬೀರಮಂಗಲ ಸುಳ್ಯದ ಶ್ರೀಮತಿ ಸುಜಯ ಕೃಷ್ಣ ಇವರನ್ನು ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.

LEAVE A REPLY

Please enter your comment!
Please enter your name here