ಲೋಕಸಭಾ ಚುನಾವಣೆ-ದ.ಕ ಬಿಜೆಪಿಯಿಂದ ಚುನಾವಣಾ ಪ್ರಭಾರಿಗಳ ನೇಮಕ

ಮಂಗಳೂರು(ಪುತ್ತೂರು): ಮಂಗಳೂರು ಲೋಕಸಭಾ ಕ್ಷೇತ್ರದ ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳನ್ನು ನೇಮಿಸಿ, ದ.ಕ ಜಿಲ್ಲಾ ಬಿಜೆಪಿ ಆದೇಶ ಹೊರಡಿಸಿದೆ.

ಹರಿಕೃಷ್ಣ ಬಂಟ್ವಾಳ (ಬೆಳ್ತಂಗಡಿ), ಚಂದ್ರಶೇಖರ ರಾವ್ ಬಪ್ಪಳಿಗೆ (ಮೂಡುಬಿದಿರೆ), ರೂಪ ಡಿ. ಬಂಗೇರ (ಮಂಗಳೂರು ನಗರ ಉತ್ತರ), ರವಿಶಂಕರ ಮಿಜಾರ್ (ಮಂಗಳೂರು ನಗರ ದಕ್ಷಿಣ), ರಾಧಾಕೃಷ್ಣ ರೈ ಬೂಡಿಯಾರ್ (ಮಂಗಳೂರು), ಜಗದೀಶ ಶೇಣವ (ಬಂಟ್ವಾಳ), ಸುಲೋಚನಾ ಜಿ.ಕೆ.ಭಟ್ (ಪುತ್ತೂರು), ಅಪ್ಪಯ್ಯ ಮಣಿಯಾಣಿ (ಸುಳ್ಯ) ಕ್ಷೇತ್ರಗಳಿಗೆ ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here