ಕೆಪಿಸಿಸಿ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ನೇಮಕ-10 ಸಹ ಅಧ್ಯಕ್ಷರು, 9 ಮುಖ್ಯ ಸಂಯೋಜಕರು, 38 ಸಂಯೋಜಕರನ್ನು ನೇಮಿಸಿ ಆದೇಶ

ಮಂಗಳೂರು(ಬೆಂಗಳೂರು): ಕೆಪಿಸಿಸಿ ಪ್ರಚಾರ ಸಮಿತಿಗೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 10 ಜನ ಸಹ ಅಧ್ಯಕ್ಷರು, 9 ಮುಖ್ಯ ಸಂಯೋಜಕರು, 38 ಸಂಯೋಜಕರುಗಳನ್ನು ನೇಮಕಾತಿ ಮಾಡಲಾಗಿದೆ.

ಸಹ‌ ಅಧ್ಯಕ್ಷರುಗಳಾಗಿ ಶಕುಂತಲಾ ಶೆಟ್ಟಿ, ಸುಧೀರ್ ಕುಮಾರ್ ಮರೋಳಿ, ಕೃಪಾ ಆಳ್ವ ಸೇರಿದಂತೆ ಪ್ರಕಾಶ್‌ ರಾಥೋಡ್, ಡಾ.ಸಿ ಎಸ್‌ ದ್ವಾರಕಾನಾಥ್‌, ಜಿ ಇ ಮಂಜುನಾಥ್‌, ವೀಣಾ ಅಚ್ಚಯ್ಯ, ಪ್ರಸಾದ್‌ ಬಾಬು, ಡಿ ಮಂಜುನಾಥ್, ಅಮೃತೇಶ್ವರ ಹಿರಿಯೂರು ಅವರನ್ನು ನೇಮಿಸಲಾಗಿದೆ. 9 ಮುಖ್ಯ ಸಂಯೋಜಕರಾಗಿ ರಾಣಿ ಸತೀಶ್‌, ಕಿಮ್ಮನೆ ರತ್ನಾಕರ್‌, ಇಕ್ಬಾಲ್‌ ಅನ್ಸಾರಿ, ಎಂ ಶಿವಣ್ಣ, ಡಾ.ಯತೀಂದ್ರ ಸಿದ್ದರಾಮಯ್ಯ, ಜಲಜಾ ನಾೖಕ್‌, ಡೇವಿಡ್‌ ಸಿಮೊನ್‌, ಅಬ್ದುಲ್‌ ಮುನೀರ್‌, ಎಸ್‌ ನಾರಾಯಣ್‌ ಅವರನ್ನು ನೇಮಿಸಲಾಗಿದೆ.

ಸಂಯೋಜಕರಾಗಿ ಇಬ್ರಾಹಿಂ ಗೂನಡ್ಕ, ಪದ್ಮ ಪ್ರಸಾದ್ ಜೈನ್, ಆಲ್ವಿನ್ ಡಿಸೋಜ, ಫಾರೂಕ್ ಉಳ್ಳಾಲ್, ದಿನೇಶ್ ಪುತ್ರನ್, ಶಂಭು ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶಶಿ ಕಿರಣ್ ರೈ ನೂಜಿಬೈಲು, ಜಾನಿ ಕಲ್ಲುಗುಂಡಿ, ಮಹಮ್ಮದ್‌ ಅಲಿ ಸೇರಿದಂತೆ ರವಿ ಬೋಸ್‌ರಾಜ, ಹೆಚ್‌ ಪಿ ದಿನೇಶ್‌, ಸಿದ್ದು ಅಪ್ಪಸಾಹೇಬ್ ಸೂರ್ಯವಂಶಿ, ರಾಣಾ ಜಾರ್ಜ್‌, ಎನ್‌ ಎಂ ಗಿರಿ, ಸುರೇಖಾ ಪೂಜಾರ್‌, ಡೆನ್ನಿಸ್‌ ಡಿಸೆಲ್ವಾ, ಸೂರ್ಯಮುಕುಂದ್‌ ರಾಜ್‌, ತೇಜಸ್ವಿ ರಾಜ್‌, ಕೆ ಪಿ ತೋಮಸ್‌, ಸಂದೀಪ್‌ ಕುಮಾರ್‌ ಬೋಸಪ್ಪ ಆರ್‌, ಕುಮಾರ್‌ ಗೌಡ ಜಿ ಎಸ್‌, ರವೀಂದ್ರ ಪಿ ಎ, ಮಝರ್‌ ಆಲಂ ಖಾನ್‌, ವೆಂಕಟೇಶ್‌ ಹೆಗ್ಡೆ, ಕೃಷ್ಣ ಯಾದವ್‌, ಡಾ.ಚಂದ್ರಶೇಖರ್ ಡಿ ವೈ, ವೆಂಕಣ್ಣ ಯಾದವ್‌, ಬಾಬು ಹೊನ್ನ ನಾಯಕ್‌, ವಸಂತ್‌ ಲಡ್ವಾ, ಸುನೀತಾ ಐಹೊಳೆ, ಗೋಪಾಲಕೃಷ್ಣ, ಆನಂದ್‌ ಕುಮಾರ್‌, ಕಿರಣ್‌ ಸಾದು‌ನ್ನವರ್, ಅಮರ್‌ನಾಥ್, ಲತಾ, ಶರಣ್‌ ಮತ್ತಿಕಟ್ಟಿ, ಅಫೀಝ್ ನೇಮಕಗೊಂಡಿದ್ದಾರೆ.

LEAVE A REPLY

Please enter your comment!
Please enter your name here