ಮಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ

ಮಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಮಾನವ ಸರಪಳಿ ರಚಿಸುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಡೇಂಜರ್ ಎಚ್ಚರಿಕೆ ಎಂದು ಫಲಕ ಪ್ರದರ್ಶನ ಮಾಡಿದ ಪ್ರತಿಭಟನಾಕಾರರು ಸಿಗ್ನಲ್ ನಿಂದ ನಗರದ ಕ್ಲಾಕ್ ಟವರ್ ವರೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಸಿದರು.ಕಾಂಗ್ರೆಸ್ ದೇಶ ದ್ರೋಹಿ ಸಂಘಟನೆ, ಪಕ್ಷದ ಜೊತೆ ಕೈಜೋಡಿಸಿದೆ‌. ಎಸ್ಡಿಪಿಐ ಯೊಂದಿಗೆ ಕೇಳಿದ್ರೆ ನಮ್ಮ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಅಂತಾರೆ. ಡಿವೈಎಫ್ಐಗೆ ಕೇಳಿ ಅವರು ಇದನ್ನೇ ಹೇಳ್ತಾರೆ. ರಾಜ್ಯದ ಜನ್ರ ಜೇಬಿಗೆ ಕತ್ತರಿ ಹಾಕುವ ಮೂಲಕ ಗ್ಯಾರಂಟಿ ನೀಡ್ತಾ ಇದೆ. ಗ್ಯಾರಂಟಿ ಹೆಸರಲ್ಲಿ ರಾಜ್ಯದ ಜನರಿಗೆ ಸರಕಾರ ಮೋಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

LEAVE A REPLY

Please enter your comment!
Please enter your name here