ಕಾರವಾರ ಬಳಿ ಟನಲ್‌ ನಲ್ಲಿ ಕುಸಿದುಬಿದ್ದ ಕಲ್ಲುಬಂಡೆ-ವಾಹನ ಸಂಚಾರ ತಾತ್ಕಾಲಿಕ ನಿಷೇಧ

ಮಂಗಳೂರು/ಕಾರವಾರ: ಕಾರವಾರ ಬಳಿ ಟನಲ್‌ ಪ್ರವೇಶ ಭಾಗದಲ್ಲಿ ಗುಡ್ಡದ ಕಲ್ಲು ಕುಸಿದಿದ್ದು ಟನಲ್ ನಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಬಿಣಗಾ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಪ್ರವೇಶಿಸುವ ಟನಲ್ ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ಪರ್ಯಾಯವಾಗಿ ಬೈತಖೋಲ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.‌ ಅತಿಯಾದ ಮಳೆಗೆ ಸುರಂಗ ಪ್ರವೇಶ ದ್ವಾರದಲ್ಲಿ ಕಲ್ಲು ಕುಸಿದಿವೆ‌ .ಮುಂಜಾಗ್ರತಾ ಕ್ರಮವಾಗಿ  ಒಂದು ಬದಿ ವಾಹನ ಸಂಚಾರವನ್ನು ಮಾತ್ರ ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here