ಮರಿಯಾಲದ ಮಿನದನದಲ್ಲಿ ಪುತ್ತೂರಿನ ಶಾಸಕರಿಗೆ ಸನ್ಮಾನ

ಮಂಗಳೂರು: ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ಇದರ ವತಿಯಿಂದ ಮರಿಯಾಲದ ಮಿನದನ ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here